Download Now Banner

This browser does not support the video element.

ವಿಜಯಪುರ: ಅಂತರಾಷ್ಟ್ರೀಯ ಸಮ್ಮೇಳದ ಮುಖ್ಯ ಉದ್ದೇಶ ಕಾಲೇಜು ವಿದ್ಯಾರ್ಥಿಗಳಲ್ಲಿ‌ ಪೌಷ್ಟಿಕಾಂಶದ‌ ಕುರಿತು ಜಾಗೃತಿ ಮೂಡಿಸುವದು : ನಗರದಲ್ಲಿ ಎ ಎಸ್ ಪಾಟೀಲ

Vijayapura, Vijayapura | Aug 28, 2025
ಅಂತರಾಷ್ಟ್ರೀಯ ಸಮ್ಮೇಳದ ಮುಖ್ಯ ಉದ್ದೇಶ ಕಾಲೇಜು ವಿದ್ಯಾರ್ಥಿಗಳಲ್ಲಿ‌ ಪೌಷ್ಟಿಕಾಂಶದ‌ ಕುರಿತು ಜಾಗೃತಿ ಮೂಡಿಸುವದಾಗಿದೆ. ನಾವಿನ್ಯತೆ ಸಾಧಿಸುವವದು ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಿಕೊಳ್ಳುವದರ ಕುರಿತಾಗಿ ಸಹಿತ ಮಾಹಿತಿ ನೀಡಲಾಗುವದು. ಇದು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅನುಕೂಲವಾಗಲಿದೆ ಎಂದು ಸಿಕ್ಯಾಬ್ ಕಾಲೇಜಿನ ಮುಖ್ಯಸ್ಥರಾದ ಎ ಎಸ್ ಪಾಟೀಲ ಹೇಳಿದರು...
Read More News
T & CPrivacy PolicyContact Us