Download Now Banner

This browser does not support the video element.

ಸಿಂದಗಿ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮನೆ ಕಳೆದುಕೊಂಡವರಿಂದ ಧರಣಿ ಸತ್ಯಾಗ್ರಹ

Sindgi, Vijayapura | Sep 12, 2025
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸೋಂಪುರ ರಸ್ತೆಯಲ್ಲಿನ ಸ.ನಂ 842/2*2 ರಲ್ಲಿ ಕಳೆದ 20 ವರ್ಷಗಳಿಂದ ವಾಸ ಮಾಡುವ 80 ಕುಟುಂಬಗಳ ಮನೆಗಳನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಬೀದಿಗೆ ಬಿದ್ದ ಕುಟುಂಬದವರು ಧರಣಿ‌ ಸತ್ಯಾಗ್ರಹ ಆರಂಭಿಸಿದ್ದಾರೆ. ಇನ್ನೂ ಮೊದಲು 2002 ರಲ್ಲಿ ಪುರಸಭೆಯಿಂದಲೇ ನಮಗೆ ಹಕ್ಕು ಪತ್ರ ನೀಡಿದ್ದು, ಈಗ ಅವರೇ ತೆರವು ಮಾಡಿದ್ದಾರೆ ಎಂದು ಪ್ರತಿಭಟನಾ ನಿರತರು ಆಕ್ರೋಶ ಹೊರ ಹಾಕಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ...
Read More News
T & CPrivacy PolicyContact Us