Download Now Banner

This browser does not support the video element.

ಚಿಕ್ಕಬಳ್ಳಾಪುರ: ಪಟ್ರೇನಹಳ್ಳಿ ಸೇರಿ ವಿವಿಧೆಡೆ ಅದ್ಧೂರಿ ಗಣೇಶೋತ್ಸವ ಆಚರಣೆ

Chikkaballapura, Chikkaballapur | Aug 27, 2025
ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾ ಭಕ್ತಿಯಿಂದ ಗಣೇಶೋತ್ಸವ ಆಚರಣೆ ಮಾಡಿದ್ದು ಪಟ್ರೇನಹಳ್ಳಿ ಗ್ರಾಮದಲ್ಲಿ ಶ್ರೀ ವಿದ್ಯಾ ಗಣಪತಿ ರೈತ ಗೆಳೆಯರ ಬಳಗದಿಂದ ಪರಿಸರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ರು ಸಂತೆ ಮಾರುಕಟ್ಟೆಯಲ್ಲಿ ಶಿವ ತಾಂಡವ ಗಣೇಶ ಮೂರ್ತಿ 19 ನೇ ವಾರ್ಡಿನಲ್ಲಿ ದಶಾವತಾರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದರು
Read More News
T & CPrivacy PolicyContact Us