Download Now Banner

This browser does not support the video element.

ಚಿಕ್ಕಬಳ್ಳಾಪುರ: ಮೈಲಪ್ಪನಹಳ್ಳಿ ಸಮೀಪ ಎರಡು ಬೈಕ್ ಗಳ ನಡುವೆ ಭೀಕರ್ ಅಪಘಾತ,ಇಬ್ಬರಿಗೆ ಗಂಭೀರ ಗಾಯ

Chikkaballapura, Chikkaballapur | Sep 3, 2025
ಚಿಕ್ಕಬಳ್ಳಾಪುರ ತಾಲೂಕಿನ ಮೈಲಪ್ಪನಹಳ್ಳಿ ಸಮೀಪ 2 ಬೈಕ್ ಗಳ ನಡುವೆ ಇಂದು ಬೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬಾಲಸುಬ್ರಮಣಿ ಮತ್ತು ಶಶಿಕಿರಣ್ ಎಂಬ ವಿದ್ಯಾರ್ಥಿಗಳು ಇಬ್ಬರು ಮುದ್ದೇನಹಳ್ಳಿ ಸಮೀಪದ ವಿಟಿಯು ಕಾಲೇಜಿಗೆ ಹೋಗುತ್ತಿದ್ದಾಗ ಹಾಗೂ ಅವರಿಗೆ ಎದುರುಗಡೆ ತೇಜಸ್ ಎಂಬಾತ ಕೆಲಸಕ್ಕೆ ಸಮಯವಾಗಿದೆ ಎಂದು ಚಿಕ್ಕಬಳ್ಳಾಪುರ ಕಡೆ ಬರುವ ವೇಳೆಯಲ್ಲಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ವಿದ್ಯಾರ್ಥಿ ಬಾಲಸುಬ್ರಮಣಿಗೆ ಮತ್ತು ತೇಜಸ್ ರವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.
Read More News
T & CPrivacy PolicyContact Us