Download Now Banner

This browser does not support the video element.

ಹುಕ್ಕೇರಿ: ಮದಿಹಳ್ಳಿ ಗ್ರಾಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮುಂದೆಯೇ ಗಂಡನ ಜೊತೆ ಕಿತ್ತಾಡಿಕೊಂಡ ಹೆಂಡತಿ

Hukeri, Belagavi | Sep 8, 2025
ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆ ಹುಕ್ಕೇರಿ ತಾಲೂಕಿನಲ್ಲಿ ಅಧಿಕಾರದ ಬಡಿದಾಟ ತಾರಕಕ್ಕೇರಿದೆ. ಸಚಿವ ಸತೀಶ ಜಾರಕಿಹೊಳಿಗೆ ಬೆಂಬಲಿಸುವ ಗಂಡನನ್ನು ಹೆಂಡತಿ ನಡು ರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ
Read More News
T & CPrivacy PolicyContact Us