Download Now Banner

This browser does not support the video element.

ಚಳ್ಳಕೆರೆ: ನಾಳೆ ಮಧ್ಯ ಕರ್ನಾಟಕದ ಪ್ರಸಿದ್ಧವಾದ ಗೌರಸಮುದ್ರ ಜಾತ್ರೆ ಹಿನ್ನೆಲೆ, ಜಾತ್ರೆಯ ಬಂದೋಬಸ್ತ್ ಪರಿಶೀಲಿಸಿದ ಎಸ್ಪಿ ರಂಜಿತ್ ಕುಮಾರ್ ಭಂಡಾರು

Challakere, Chitradurga | Aug 25, 2025
ಚಳ್ಳಕೆರೆ:- ನಾಳೆ ಮಧ್ಯ ಕರ್ನಾಟಕದ ಪ್ರಸಿದ್ಧವಾದ ಗೌರಸಮುದ್ರ ಜಾತ್ರೆ ಆರಂಭವಾಗಲಿದೆ.ಜಾತ್ರೆಯ ಪ್ರಯುಕ್ತವಾಗಿ ನಾಳೆ ಲಕ್ಷಾಂತರ ಮಂದಿ ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಭಂಡಾರು ಸೋಮವಾರ ಸಂಜೆ 5:00 ಗಂಟೆಗೆ ಜಾತ್ರೆ ನಡೆಯುವ ಸ್ಥಳಕ್ಕೆ ವಾಹನಗಳ ಪಾರ್ಕಿಂಗ್ ಸ್ಥಳಗಳು ಹಾಗೂ ಮಾರಮ್ಮ ದೇವಸ್ಥಾನದ ಸಿಡಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕೈಗೊಂಡಿರುವ ಪೊಲೀಸ್ ಬಂದೋಬಸ್ತ್ ಕ್ರಮಗಳ ಬಗ್ಗೆ ಪರಿಶೀಲಿಸಿದರು.
Read More News
T & CPrivacy PolicyContact Us