Download Now Banner

This browser does not support the video element.

ಕಲಬುರಗಿ: 2008 ರಲ್ಲಿ ನಾಗೇಂದ್ರ ಕೊಲೆಗೆ ಪ್ರತಿಕಾರವಾಗಿ ಸೀತನೂರುನಲ್ಲಿ ಶಿವರಾಯ್ ಹತ್ಯೆ: ಗ್ರಾಮದಲ್ಲಿ ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿಕೆ

Kalaburagi, Kalaburagi | Aug 31, 2025
ಕಲಬುರಗಿ : 2008 ರಲ್ಲಿ ನಾಗೇಂದ್ರ ಎಂಬಾತನ ಕೊಲೆಗೆ ಪ್ರತಿಕಾರವಾಗಿ ಸೀತನೂರು ಗ್ರಾಮದಲ್ಲಿಂದು ಶಿವರರಾಯ್ ಮಾಲೀಪಾಟೀಲ್ ಕೊಲೆಯಾಗಿದೆಯೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ.. ಆ31 ರಂದು ಮಧ್ಯಾನ 1 ಗಂಟೆಗೆ ಗ್ರಾಮದಲ್ಲಿ ಮಾತನಾಡಿದ ಅವರು, ನಾಗೇಂದ್ರ ಅತ್ತಿಗೆ ಜೊತೆ ಶಿವರಾಯ್ ಮಾಲೀಪಾಟೀಲ್ ಅನೈತಿಕ ಸಂಬಂಧ ಹೊಂದಿದ್ದನು.. ಸಂಬಂಧಕ್ಕೆ ಅಡ್ಡಿಯಾಗಿದ್ದ ನಾಗೇಂದ್ರನನ್ನ ಶಿವರಾಯ್ ಕೊಲೆ ಮಾಡಿದ್ದನು‌. ಇದೀಗ ತಂದೆಯ ಕೊಲೆಗೆ ಮಗ ಲಕ್ಷ್ಮೀಕಾಂತ್ ಪ್ರತಿಕಾರ ತೀರಿಸಿಕೊಂಡಿದ್ದಾನೆಂದು ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ.
Read More News
T & CPrivacy PolicyContact Us