Download Now Banner

This browser does not support the video element.

ಚಿಕ್ಕಬಳ್ಳಾಪುರ: ಪಂಚ ಗ್ಯಾರಂಟಿ ಬಡವರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ: ನಗರದಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಹೆಗಡೆ

Chikkaballapura, Chikkaballapur | Aug 26, 2025
ಗ್ಯಾರಂಟಿ ಯೋಜನೆಗಳನ್ನು ಶೇಕಡ ನೂರರಷ್ಟು ಪ್ರಮಾಣದಲ್ಲಿ ಅರ್ಹರಿಗೆ ತಲುಪಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಂಕಣ ಬದ್ಧವಾಗಿ ಕಾರ್ಯ ನಿರ್ವಹಿಸಬೇಕು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾದರಿಯಾಗಿ ಪ್ರಚಾರ ಕಾರ್ಯಕ್ರಮ ಕೈಗೊಂಡಿರುವುದರಿಂದ ಗೃಹಲಕ್ಷ್ಮಿ ಯೋಜನೆ ಅಡಿ ಜಿಲ್ಲೆಯಲ್ಲಿ 56,93,219 ಫಲಾನುಭವಿಗಳಿಗೆ1,138,64,38,000 ಕೋಟಿ ಹಣವನ್ನು ಈವರೆಗೆ ಜಮಾ ಮಾಡಲಾಗಿದೆ ಅನ್ನಭಾಗ್ಯ ಯೋಜನೆ ಅಡಿ 1,56,05,697 ಫಲಾನುಭವಿಗಳಿಗೆ 2,65,29,68,500 ರೂ ಗಳ್ಳನ್ನು ವೆಚ್ಚ ಮಾಡಿ ಈವರೆಗೆ ಪಡಿತರ ವಿತರಿಸುವ ವ್ಯವಸ್ಥೆಯಾಗಿದೆ
Read More News
T & CPrivacy PolicyContact Us