Download Now Banner

This browser does not support the video element.

ಉಡುಪಿ: ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾಕ್ಟರ್ ವೆಂಕಟರಾಮ ಭಟ್ ಪ್ರಾಂಶುಪಾಲರಿಗೆ ಸಿಎಂ ಇಂದ ಅಭಿನಂದನಾ ಪತ್ರ

Udupi, Udupi | Sep 5, 2025
ಶಿಕ್ಷಕರ ದಿನಾಚರಣೆಯ ಸುಸಂಧರ್ಭದಲ್ಲಿ ರಾಷ್ಟ್ರೀಯ ಮೌಲ್ಯಮಾಪನ‌ ಮತ್ತು ಮಾನ್ಯತೆ ಮಂಡಳಿ ವತಿಯಿಂದ ಮಾನ್ಯತೆ ಪಡೆದ ಸರಕಾರೀ ಕಾಲೇಜುಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದ ಡಾ.ವೆಂಕಟರಾಮ ಭಟ್ ನೆಂಪು, ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ ಇವರು ಅಭಿನಂದನಾ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
Read More News
T & CPrivacy PolicyContact Us