Download Now Banner

This browser does not support the video element.

ಬೆಂಗಳೂರು ಉತ್ತರ: ಮಳೆ ಬರುವಾಗ ಎಚ್ಚರ! ಎಚ್ಚರ! ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದ ಯುವಕ! ಶಾಂತಿ ನಗರದಲ್ಲಿ ವಿಪರೀತ ಮಳೆ

Bengaluru North, Bengaluru Urban | Aug 27, 2025
ಆಗಸ್ಟ್ 27 ಸಂಜೆ 6 ಗಂಟೆ ಸುಮಾರಿಗೆ ಶಾಂತಿ ನಗರದ ಭಾಗದಲ್ಲಿ ವಿಪರೀತ ಮಳೆ ಬಂದಿತ್ತು. ಈ ವೇಳೆ ಯುವಕನೊಬ್ಬ ಅತೀ ವೇಗವಾಗಿ ಬಂದು ನಿಯಂತ್ರಣಕ್ಕೆ ಸಿಗದೇ ರಸ್ತೆಯಲ್ಲಿ ಬಿದ್ದಿದ್ದಾನೆ. ವರುಣನ ಆರ್ಭಟಕ್ಕೆ ರಸ್ತೆಯಲ್ಲೇ ನೀರು ನಿಂತಿತ್ತು. ಮಳೆ ಬರುವ ಸಂದರ್ಭ ಅದಷ್ಟು ಬೈಕ್ ಗಳನ್ನು ಸ್ಲೋ ಓಡಿಸಬೇಕು. ಇಲ್ಲವಾದರೆ ಅಪಘಾತ ಕಟ್ಟಿಟ್ಟಬುತ್ತಿ.
Read More News
T & CPrivacy PolicyContact Us