ಆಗಸ್ಟ್ 27 ಸಂಜೆ 6 ಗಂಟೆ ಸುಮಾರಿಗೆ ಶಾಂತಿ ನಗರದ ಭಾಗದಲ್ಲಿ ವಿಪರೀತ ಮಳೆ ಬಂದಿತ್ತು. ಈ ವೇಳೆ ಯುವಕನೊಬ್ಬ ಅತೀ ವೇಗವಾಗಿ ಬಂದು ನಿಯಂತ್ರಣಕ್ಕೆ ಸಿಗದೇ ರಸ್ತೆಯಲ್ಲಿ ಬಿದ್ದಿದ್ದಾನೆ. ವರುಣನ ಆರ್ಭಟಕ್ಕೆ ರಸ್ತೆಯಲ್ಲೇ ನೀರು ನಿಂತಿತ್ತು. ಮಳೆ ಬರುವ ಸಂದರ್ಭ ಅದಷ್ಟು ಬೈಕ್ ಗಳನ್ನು ಸ್ಲೋ ಓಡಿಸಬೇಕು. ಇಲ್ಲವಾದರೆ ಅಪಘಾತ ಕಟ್ಟಿಟ್ಟಬುತ್ತಿ.