Download Now Banner

This browser does not support the video element.

ಕೊಳ್ಳೇಗಾಲ: ಒಳಮೀಸಲಾತಿ ಜಾರಿ, ಪಟ್ಟಣದಲ್ಲಿ ಶಾಸಕ ಕೃಷ್ಣಮೂರ್ತಿ ನೇತೃತ್ವದಲ್ಲಿ ಸಂಭ್ರಮಾಚರಣೆ

Kollegal, Chamarajnagar | Aug 26, 2025
ಕೊಳ್ಳೇಗಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಯಾದ ಹಿನ್ನೆಲೆ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ಶಾಸಕರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಬಳಿಕ ಶಾಸಕ ಎ.ಆರ್‌.ಕೃಷ್ಣಮೂರ್ತಿ ಮಾತನಾಡಿ ಎಲ್ಲಾ ಧರ್ಮದ ಜಾತಿಗಳು ಮೀಸಲಾತಿ ದೊರಕುತಿದೆ. ನ್ಯಾಯಾಧೀಶರಾದ ನಾಗಮೋಹನ್ ದಾಸ್ ವರದಿ ಬಂದ ಹಿನ್ನೆಲೆ ಮುಖ್ಯಮಂತ್ರಿಗಳು ಬಲಗೈ ಸಮುದಾಯಕ್ಕೆ 6 %, ಎಡಗೈ ಸಮುದಾಯಕ್ಕೆ 6% ಹಾಗೂ ಇತರೆ ವರ್ಗಕ್ಕೆ 5 % ಮೀಸಲಾತಿ ನೀಡಲಾಗಿದೆ ಎಂದರು
Read More News
T & CPrivacy PolicyContact Us