Install App
myrajanal
This browser does not support the video element.
ಗುಳೇದಗುಡ್ಡ: ಪಟ್ಟಣದಲ್ಲಿಎಬಿವಿಪಿ ವತಿಯಿಂದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮ, ವೀರರಾಣಿ ಅಬ್ಬಕ್ಕ ಜಯಂತೋತ್ಸವದ ರಥಯಾತ್ರೆಯ ಪ್ರಚಾರ ಸಮಗ್ರಗಳ ಬಿಡುಗಡೆ
Guledagudda, Bagalkot | Sep 11, 2025
ಗುಳೇದಗುಡ್ಡ ಪಟ್ಟಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ವೀರ ವನಿತೆ ಕಿತ್ತೂರ್ ರಾಣಿ ಚೆನ್ನಮ್ಮ ಹಾಗೂ ವೀರರಾಣಿ ಅಬ್ಬಕ್ಕನವರ ಜಯಂತೋತ್ಸವ ಕಾರ್ಯಕ್ರಮದ ರಥಯಾತ್ರೆಯ ಪ್ರಚಾರ ಸಾಮಗ್ರಿಗಳ ಬಿಡುಗಡೆ ಕಾರ್ಯಕ್ರಮ ಬಹಳಷ್ಟು ಸಡಗರ ಸಂಭ್ರಮದಿಂದ ಗುಳೇದಗುಡ್ಡದಲ್ಲಿ ಜರುಗಿತು
Share
Read More News
T & C
Privacy Policy
Contact Us
Your browser does not support JavaScript!