Download Now Banner

This browser does not support the video element.

ಗುಳೇದಗುಡ್ಡ: ಆರ್ಥಿಕವಾಗಿ ಬಲಗೊಳ್ಳುತ್ತಿರುವ ದೇವಲ ಮಹರ್ಷಿ ಪತ್ತಿನ ಸಹಕಾರಿ ಸಂಘ : ಪಟ್ಟಣದಲ್ಲಿ ಅಧ್ಯಕ್ಷ ಡಾ. ಬಸವರಾಜ್ ಬಂಟನೂರು

Guledagudda, Bagalkot | Sep 13, 2025
ಗುಳೇದಗುಡ್ಡ ವರ್ಷದಿಂದ ವರ್ಷಕ್ಕೆ ದೇವಾಲ ಮಹರ್ಷಿ ಪತ್ತಿನ ಸಹಕಾರಿ ಸಂಘವು ಆರ್ಥಿಕವಾಗಿ ಬಲಗೊಳ್ಳುತ್ತಿದೆ ಸಂಘದ ಸದಸ್ಯರ ಸಹಕಾರದಿಂದ ಸಂಘ ಪ್ರಸಕ್ತ ವರ್ಷ 25 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷ ಬಸವರಾಜ ಬಂಟನೂರು ಅವರು ಹೇಳಿದರು ಗುಳೇದಗುಡ್ಡದಲ್ಲಿ ದೇವಲ ಮಹರ್ಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
Read More News
T & CPrivacy PolicyContact Us