Download Now Banner

This browser does not support the video element.

ತುಮಕೂರು: ಸೆ. 1 ರಂದು ಧರ್ಮಸ್ಥಳದಲ್ಲಿ ಧರ್ಮ ರಕ್ಷಣೆಗಾಗಿ ಜಾಗೃತಿ ಸಮಾವೇಶ, ಲಕ್ಷಾಂತರ ಮಂದಿ ಭಾಗಿ: ನಗರದಲ್ಲಿ ಶಾಸಕ ಸುರೇಶ್ ಗೌಡ

Tumakuru, Tumakuru | Aug 31, 2025
ಬಿಜೆಪಿ ಪಕ್ಷದ ವತಿಯಿಂದ ಧರ್ಮ ರಕ್ಷಣೆಗಾಗಿ ಜಾಗೃತಿ ಸಮಾವೇಶವು ಸೆ.1 ರಂದು ಧರ್ಮಸ್ಥಳದಲ್ಲಿ ನಡೆಯಲ್ಲಿದ್ದು, ಈ ಬೃಹತ್ ಸಮಾರಂಭದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ ಎಂದು ಶಾಸಕ ಸುರೇಶ್ ಗೌಡ ಹೇಳಿದರು. ತುಮಕೂರಿನ ಅಶೋಕ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಭಾನುವಾರ ಮಧ್ಯಾಹ್ನ 2.45 ರ ಸಮಯದಲ್ಲಿ ಅವರು ಮಾತನಾಡಿದರು.ಚಿನ್ನಯ್ಯ ಎಂಬಾತ ಒಂದು ಬುರುಡೆ ತಂದು ನೂರಾರು ಶವಗಳನ್ನು ಧರ್ಮಸ್ಥಳದಲ್ಲಿ ಹೂತಿರುವುದಾಗಿ ಹೇಳಿದ್ದಕ್ಕೆ ಅಲ್ಲಿನ ಪ್ರದೇಶವನ್ನ ಅಗೆಯಲಾಗಿದೆ. ಮಸೀದಿ, ಚರ್ಚ್ ಗಳಲ್ಲಿಯೂ ಶವಗಳಿವೆ ಎಂದು ಹೇಳಿದರೆ ಕಾಂಗ್ರೆಸ್ ಸರಕಾರ ಅಲ್ಲಿ ಅಗೆಯಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು.
Read More News
T & CPrivacy PolicyContact Us