Download Now Banner

This browser does not support the video element.

ಬಸವಕಲ್ಯಾಣ: ವಾಣಿಜ್ಯ ವ್ಯವಹಾರಕ್ಕೆ ಖಾಸಗಿ ವಾಹನಗಳ ಬಳಕೆ ಹಿನ್ನೆಲೆ; ನಗರದಲ್ಲಿ ಖಾಸಗಿ ವಾಹನಗಳ ಮೇಲೆ ದಾಳಿ ನಡಸಿದ ಸಾರಿಗೆ ಇಲಾಖೆ ಅಧಿಕಾರಿಗಳ ತಂಡ

Basavakalyan, Bidar | Sep 2, 2025
ಬಸವಕಲ್ಯಾಣ: ವಾಣಿಜ್ಯ ಉದ್ದೇಶಕ್ಕಾಗಿ ಖಾಸಗಿ ವಾಹನಗಳು ಬಳಕೆ ಮಾಡಲಾಗುತ್ತಿದೆ ಎನ್ನುವ ಆರೋಪ ಹಿನ್ನೆಲೆಯಲ್ಲಿ ನಗರದ ತ್ರಿಪುರಾಂತ ಪ್ರವಾಸಿ ಮಂದಿರದ ಬಳಿ ದಿಢೀರನೆ ದಾಳಿ ನಡೆಸಿದ ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷ ವಿಜಯಕುಮಾರ ಉಮ್ಮರ್ಗೆ ನೇತೃತ್ವದ ಅಧಿಕಾರಿಗಳ ತಂಡ, ಖಾಸಗಿ ವಾಹನಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿತು
Read More News
T & CPrivacy PolicyContact Us