Download Now Banner

This browser does not support the video element.

ಕೊಪ್ಪಳ: ಧರ್ಮಸ್ಥಳ ವಿಚಾರಕ್ಕೆ ಕೈ ಮುಗಿದ ಡಿಕೆಶಿ, ಬಸ್ಸಾಪುರ ವಿಮಾನ ನಿಲ್ದಾಣದಲ್ಲಿ ಡಿಸಿಎಂ, ಡಿಕೆ ಶಿವುಕುಮಾರ ಪ್ರತಿಕ್ರಿಯೆಗೆ ನಕಾರ...!

Koppal, Koppal | Sep 6, 2025
ಧರ್ಮಸ್ಥಳ ವಿಚಾರಕ್ಕೆ ಪ್ರತಿಕ್ರಿಯೆಯನ್ನು ನೀಡಲು ಡಿಸಿಎಂ ಡಿಕೆ ಶಿವಕುಮಾರ್ ಅವರು ನಕಾರವನ್ನ ವ್ಯಕ್ತಪಡಿಸಿದ್ದಾರೆ. ಪ್ರಶ್ನೆ ಕೇಳಿದ ಮಾಧ್ಯಮಗಳಿಗೆ ಕೈಮುಗಿದು ಅಲ್ಲಿಂದ ಮುಂದೆ ಸಾಗುವ ಮೂಲಕ ಧರ್ಮಸ್ಥಳ ಪ್ರಕರಣದಿಂದ ದೂರ ಉಳಿಯುವ ಬಗ್ಗೆ ಮುಂದಾದ್ರಾ, ಎಂಬ ಹಲವು ಚರ್ಚೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ನಡೆ ಕಾರಣವಾಗಿದೆ.
Read More News
T & CPrivacy PolicyContact Us