Download Now Banner

This browser does not support the video element.

ರಾಯಚೂರು: ಯಕ್ಲಾಸಪುರದಲ್ಲಿ ಬಿಡಾಡಿ ದನಗಳ ಕಳ್ಳತನ ಆರೋಪ , ಸಾರ್ವಜನಿಕರ ಆಕ್ರೋಶ

Raichur, Raichur | Sep 13, 2025
ರಾಯಚೂರು ತಾಲೂಕಿನ ಯಕ್ಲಾಸಪುರ ಗ್ರಾಮದ ನಿವಾಸಿಗಳು ನಗರ ಹೊರವಲಯದಲ್ಲಿ ಬೀಡು ಬಿಟ್ಟಿರುವ ಬಿಡಾಡಿ ದನಗಳನ್ನು ಲಾರಿಗಳಲ್ಲಿ ಹೊತ್ತೊಯ್ದು ಬೇರೆ ಕಡೆಗೆ ಸಾಗಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.ಶನಿವಾರ ಬೆಳಗಿನ ಜಾವ ಪೊಲೀಸರಿಗೆ ಮಾಹಿತಿ ನೀಡಿದ ಗ್ರಾಮಸ್ಥರು, ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.ಬಾಬಖಾನ್ ಎಂಬುವವರು ಕೆಲಸಕ್ಕೆ ಕರಿಯಿಸಿ ಬಿಡಾಡಿ ದನಗಳನ್ನು ಲಾರಿಗಳಲ್ಲಿ ತುಂಬಿಸಿ ಕಳುಹಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದು ರಾಯಚೂರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Read More News
T & CPrivacy PolicyContact Us