Download Now Banner

This browser does not support the video element.

ರಾಮನಗರ: ನಮ್ಮ ಪಕ್ಷದ ವರಿಷ್ಟರ ಆದೇಶದಂತೆ ರಾಜೀನಾಮೆ: ಬಿಡದಿಲ್ಲಿ ಅಧ್ಯಕ್ಷ ಹರಿಪ್ರಸಾದ್

Ramanagara, Ramanagara | Sep 4, 2025
ಜೆಡಿಎಸ್ ವರಿಷ್ಟ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ನಾನು ಬಿಡದಿ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪುರಸಭೆ ಅಧ್ಯಕ್ಷ ಹರಿಪ್ರಸಾದ್ ತಿಳಿಸಿದರು. ಗುರುವಾರ ಬಿಡದಿ ಪುರಸಭೆ ಕಚೇರಿ ಆವರಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ವರಿಷ್ಟರಿಗೆ ನೀಡಿದ ಮಾತಿನಂತೆ ನನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. 10 ತಿಂಗಳು ಅಧಿಕಾರ ಹಂಚಿಕೆಯಾಗಿತ್ತು. ಅದರಂತೆ ನಾನು ಶನಿವಾರ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ಅಧಿಕಾರವಾಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.
Read More News
T & CPrivacy PolicyContact Us