Download Now Banner

This browser does not support the video element.

ಚನ್ನಪಟ್ಟಣ: ರಸ್ತೆ ಅಪಘಾತದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಬಾವ ವಿಧಿವಶ. ತಾಲ್ಲೂಕಿನ ತಿಟ್ಟಮಾರನಹಳ್ಳಿ ಬಳಿ ಘಟನೆ

Channapatna, Ramanagara | Aug 25, 2025
ಚನ್ನಪಟ್ಟಣ -- ರಸ್ತೆ ಅಪಘಾತದಲ್ಲಿ  ಗಾಯಗೊಂಡಿದ್ದ  ಶಾಸಕ ಸಿ.ಪಿ.ಯೋಗೇಶ್ವರ ತಂಗಿ ಗಂಡ  ಶಿವಲಿಂಗಯ್ಯ  ಸೋಮವಾರ ಮೃತಪಟ್ಟಿದ್ದಾರೆ‌. ಇಂದು ಬೆಳಿಗ್ಗೆ  ತಾಲ್ಲೂಕಿನ ತಿಟ್ಟಮಾರನಹಳ್ಳಿ ಬಳಿ   ನಡೆದ ರಸ್ತೆ ಅಪಘಾತದಲ್ಲಿ   ತಲೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿದ್ದ ಶಿವಲಿಂಗ್ಯ ಅಲಿಯಾಸ್ ಕುಳ್ಳಪ್ಪ  ಅವರನ್ನು ತಕ್ಷಣವೇ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯ ಶಿವಲಿಂಗಯ್ಯ ಕೊನೆಯುಸಿರೆಳೆದಿದ್ದಾರೆ. ಮೃತ ಶಿವಲಿಂಗಯ್ಯ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದರು.
Read More News
T & CPrivacy PolicyContact Us