Download Now Banner

This browser does not support the video element.

ಹಾವೇರಿ: ಸಾಲಬಾಧೆ ತಾಳದೇ ಕನವಳ್ಳಿ ಗ್ರಾಮದಲ್ಲಿ ರೈತ ಆತ್ಮಹತ್ಯೆಗೆ ಶರಣು

Haveri, Haveri | Aug 23, 2025
ಕನವಳ್ಳಿ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹನಮಂತಪ್ಪ ಬಾರ್ಕಿ 38 ವರ್ಷದ ಮೃತ ರೈತನಗಿದ್ದಾನೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us