Download Now Banner

This browser does not support the video element.

ಕಲಬುರಗಿ: ವೆಂಕಟೇಶ ನಗರದಲ್ಲಿ ಹಾಸ್ಟೇಲ್‌ಗೆ ಬೀಗ ಹಾಕಿ ವಾರ್ಡನ್ ವಿರುದ್ಧ ವಿದ್ಯಾರ್ಥಿನಿಯರ ಪ್ರತಿಭಟನೆ

Kalaburagi, Kalaburagi | Sep 3, 2025
ಕಲಬುರಗಿಯ ವೆಂಕಟೇಶ ನಗರದಲ್ಲಿರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಹಾಸ್ಟೇಲ್‌ ಗೇಟ್ ಗೆ ಬೀಗ ಹಾಕಿ ವಾರ್ಡನ್ ರೂಪಾ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಾಸ್ಟೆಲ್ ಸಂಬಂಧಿಸಿದ ಯಾವುದೆ ಸಮಸ್ಸೆ ಕೇಳಿದರು ಬೇಜವಾಬ್ದಾರಿ ಹಾಗೂ ಉಡಾಫೆ, ಅವಮಾನಕಾರಿ ಉತ್ತರ ಕೊಡುತ್ತಾರೆ. ರೂಮ್ ಗಳ ವಿದ್ಯುತ್ ಸಂಪರ್ಕ್ ಕಡಿತ ಮಾಡಿಸಿದ್ದಾರೆ. ಫಿಲ್ಟರ್ ನೀರು ಕೆಳಿದರೆ ಬೊರವೆಲೆ ನೀರು ಕುಡಿದರೆ ಸಾಯ್ತಿರಾ? ಅಂತಾರೆ, ಚಹಾ ಕೇಳಿದರೆ ಚಹಾ ಕುಡಿಯದಿದ್ದರೆ ಏನ್ ಸಾಯ್ತಿರಾ? ಅಂತ ಪ್ರಶ್ನೆ ಮಾಡ್ತಾರೆಂದು ವಿದ್ಯಾರ್ಥಿಗಳು‌ ಕಿಡಿಕಾರಿದರು. ಮೇಡಂ ಅವರು ಪ್ರಶ್ನಿಸಿದವರನ್ನು ವಯಕ್ತಿಕ ಟಾರ್ಗೆಟ್ ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ಎನ್‌ಎಸ್‌ಯು‌ಐ ಜಿಲ್ಲಾ ಉಪಾಧ್ಯಕ್ಷೆ ಸಂಪೂರ್ಣಾ
Read More News
T & CPrivacy PolicyContact Us