Download Now Banner

This browser does not support the video element.

ರಾಮನಗರ: ನನ್ನ ತಂದೆ ಗುತ್ತಿಗೆದಾರನಾದರೂ ಗುಣಮಟ್ಟದಲ್ಲಿ ರಾಜೀಯಾಗುವುದಿಲ್ಲ, ತಾಲ್ಲೂಕಿನ ಕವಣಾಪುರ ಗ್ರಾಮದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ.

Ramanagara, Ramanagara | Sep 24, 2025
ರಾಮನಗರ -- ಗುತ್ತಿದಾರನ ಸ್ಥಾನದಲ್ಕಿ ನನ್ನ ತಂದೆಯಿದ್ದರು ಕಾಮಾಗಾರಿಯ ಗುಣಮಟ್ಟದಲ್ಲಿ ರಾಜಿಯಾಗುವುದಿಲ್ಲ ಎಂದು ಬುಧುವಾರ ತಾಲ್ಲೂಕಿನ ಕಬಣಾಪುರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ ವೇಳೆ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು. ಕವಣಾಪುರ ಗ್ರಾಮದ ಕಾಂಕ್ರೀಟ್ ರಸ್ತೆ ಉದ್ಘಾಟನೆ ಸಮಯದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಕಾಮಗಾರಿಯಲ್ಲಿ ಗುಣಮಟ್ಟ ಕಾಪಡುವಂತೆ ಮಹಿಳಾ ಅಧಿಕಾರಿಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಕಾಂಕ್ರೀಟ್ ರಸ್ತೆ ರೀಪೇಶಿಂಗ್ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ, ಗುಣಮ
Read More News
T & CPrivacy PolicyContact Us