Download Now Banner

This browser does not support the video element.

ಮೈಸೂರು: ನಗರದಲ್ಲಿ ಪಿ. ಸೋಮರಾಜ್ ಅವರ ಮಾಸದ ನೆನಪುಗಳು ಕೃತಿ ಬಿಡುಗಡೆ ಮಾಡಿದ ಉರಿಲಿಂಗ ಪೆದ್ದಿ ಮಠದ ಡಾ. ಜ್ಞಾನಪ್ರಕಾಶ ಸ್ವಾಮೀಜಿ

Mysuru, Mysuru | Aug 24, 2025
ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಯುವಕರ ಸಂಘದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನದ ಅಂಗವಾಗಿ ಪಿ. ಸೋಮರಾಜ್ ಅವರ ಜೀವನಾನುಭವದ ಮಾಸದ ನೆನಪುಗಳು ಕೃತಿಯನ್ನು ಗಾಂಧಿ ನಗರದ ಉರಿಲಿಂಗಪೆದ್ದಿ ಮಠದ ಡಾ. ಜ್ಞಾನ ‌ಪ್ರಕಾಶ ಸ್ಚಾಮೀಜಿ ಬಿಡುಗಡೆ ಮಾಡಿದರು.
Read More News
T & CPrivacy PolicyContact Us