Download Now Banner

This browser does not support the video element.

ಪಿರಿಯಾಪಟ್ಟಣ: ಜಮೀನು ವಿವಾದ: ಅಂಬಲಾರೆ ಗ್ರಾಮದಲ್ಲಿ ಎರಡು ಗುಂಪಿನ ಮಧ್ಯೆ ಮಾರಾಮಾರಿ: ಹಲವರಿಗೆ ಗಾಯ

Piriyapatna, Mysuru | Aug 25, 2025
ತಾಲೂಕಿನ ಅಂಬಲಾರೆ ಗ್ರಾಮದಲ್ಲಿ ಎರಡು  ಕುಟುಂಬಗಳ ನಡುವೆ  ಜಮೀನು ವಿವಾದ ಸಂಬಂಧ ಮಾರಾಮಾರಿ ನಡೆದು ಹಲವರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಂಬಲಾರೆ ಗ್ರಾಮದ ರೈತ  ಹೊನ್ನೇಗೌಡ ಎಂಬುವರಿಗೆ  ಸುಮಾರು 20 ವರ್ಷಗಳ ಹಿಂದೆ  ಸರ್ಕಾರದಿಂದ  ಎರಡು ಎಕರೆ ಜಮೀನು  ಮಂಜೂರಾಗಿತ್ತು. ನ್ಯಾಯಾಲಯ ಕೂಡ ಇವರ ಪರ ಆದೇಶ ಮಾಡಿತ್ತು..
Read More News
T & CPrivacy PolicyContact Us