Download Now Banner

This browser does not support the video element.

ಹಾವೇರಿ: ಬಾಲಗಂಗಾಧರ ತಿಲಕ ಗಣೇಶ ಚತುರ್ಥಿ ದೇಶದ ಒಗ್ಗಟ್ಟಿಗೆ ಆರಂಭಿಸಿದ್ದರು

Haveri, Haveri | Sep 9, 2025
ಮಂಡ್ಯ ಜಿಲ್ಲೆ ಮದ್ದೂರಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಘಟನೆ ದುರ್ದೈವ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲಾಡಳಿತ ಕಚೇರಿಯಲ್ಲಿ ಮಾತನಾಡಿದ ಅವರು ಬಾಲಗಂಗಾಧರ ತಿಲಕ ದೇಶದ ಜನರ ಒಗ್ಗಟ್ಟಿಗಾಗಿ ಗಣೇಶ್ ಚತುರ್ಥಿಯನ್ನ ಆರಂಭಿಸಿದ್ದರು ಎಂದು ತಿಳಿಸಿದರು.
Read More News
T & CPrivacy PolicyContact Us