Download Now Banner

This browser does not support the video element.

ಹುಬ್ಬಳ್ಳಿ ನಗರ: ನಗರದಲ್ಲಿ ಪೇವರ್ಸ್ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಮಹೇಶ್ ಟೆಂಗಿನಕಾಯಿ

Hubli Urban, Dharwad | Sep 5, 2025
ಹುಬ್ಬಳ್ಳಿ-ಧಾರವಾಡ‌ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ.48ರ ಕಾಳಿದಾಸ ನಗರದ ಹನುಮಂತ ದೇವಸ್ಥಾನದ ಸುತ್ತಲೂ ಪೇವರ್ಸ್ ಅಳವಡಿಸುವ ಕಾಮಗಾರಿಗೆ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ವೀಣಾ ಚೇತನ್ ಬಾರಾದ್ವಾಡ ಪ್ರಮುಖರಾದ ರಮೇಶ ಬೆಳಗಾವಿ, ಎ.ಜೆ ಕರ್ಮಾಕರ್, ರವಿರಾಜ ಕೊಡ್ಲಿ, ಡಾ. ಎನ್.‌ಜಿ ಹಿರೇಮಠ, ಎಸ್.ಎಸ್ ಪಾಟೀಲ್, ಎಸ್ ಎಸ್ ಹುಬ್ಬಳ್ಳಿ, ಪ್ರಭು ಹೊಂಡಣ್ಣವರ, ರವಿಕುಮಾರ ಪಾಟೀಲ ಹಾಗೂ ನಗರದ ಪ್ರಮುಖರು ಉಪಸ್ಥಿತರಿದ್ದರು.
Read More News
T & CPrivacy PolicyContact Us