Install App
bhimu181
This browser does not support the video element.
ಕಲಬುರಗಿ: ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ಖಾಂಡ್ ಕಾರ್ಯಕ್ರಮ
Kalaburagi, Kalaburagi | Aug 23, 2025
ಕಲಬುರಗಿಯ ಶಾಹಾಬಾದ್ ಪಟ್ಟಣದಲ್ಲಿನ ಹನುಮಾನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಹಿನ್ನೆಲೆ ಖಾಂಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮುಡ್ ಸೇರಿ ಇನ್ನೂ ಅನೇಕ ಗಣ್ಯರು ಜನರು ಭಾಗವಹಿಸಿದ್ದರು.ಆ.23 ರಂದು ನಡೆದ ಕಾರ್ಯಕ್ರಮ
Share
Read More News
T & C
Privacy Policy
Contact Us
Your browser does not support JavaScript!