Download Now Banner

This browser does not support the video element.

ಕಲಬುರಗಿ: ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ಖಾಂಡ್ ಕಾರ್ಯಕ್ರಮ

Kalaburagi, Kalaburagi | Aug 23, 2025
ಕಲಬುರಗಿಯ ಶಾಹಾಬಾದ್ ಪಟ್ಟಣದಲ್ಲಿನ ಹನುಮಾನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಹಿನ್ನೆಲೆ ಖಾಂಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮುಡ್ ಸೇರಿ ಇನ್ನೂ ಅನೇಕ ಗಣ್ಯರು ಜನರು ಭಾಗವಹಿಸಿದ್ದರು.ಆ.23 ರಂದು ನಡೆದ ಕಾರ್ಯಕ್ರಮ
Read More News
T & CPrivacy PolicyContact Us