Download Now Banner

This browser does not support the video element.

ಬೆಂಗಳೂರು ಉತ್ತರ: ಮಹೇಶ್ ಶೆಟ್ಟಿ ತಿಮರೋಡಿ ಅಂಡ್ ಗ್ಯಾಂಗ್ ಗೆ ಹೊಸ ಸಂಕಷ್ಟ

Bengaluru North, Bengaluru Urban | Sep 4, 2025
ಮಹೇಶ್ ಶೆಟ್ಟಿ ತಿಮ್ಮರೋಡಿ ಸುಜಾತಾ ಭಟ್ ಗಿರೀಶ್ ಮುಟ್ಟಣ್ಣವರ್ ಯೂಟ್ಯೂಬ್ ಸಮೀರ್ ವಿರುದ್ಧ ದೂರು ದಾಖಲು ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಸುರೇಶ್ ಮತ್ತು ಪ್ರತಾಪ್ ಶೆಟ್ಟಿ ಎಂಬಾತ ಇಬ್ಬರೂ ಕೂಡ ಪ್ರತ್ಯೇಕ ದೂರು ದಾಖಲು ಮಾಡಿದ್ದಾರೆ. ಧರ್ಮಸ್ಥಳದ ವಿರುದ್ಧ ನಿರಂತರ ಷಡ್ಯಂತ್ರ ಮಾಡುತ್ತಿರುವ ಆರೋಪದ ಮೇರೆಗೆ ದೂರು ಕೊಡಲಾಗಿದೆ. ಶಂಕರಪುರ ಪೊಲೀಸ್ ಠಾಣೆಗೆ ಸೆಪ್ಟೆಂಬರ್ 4 ಮಧ್ಯಾಹ್ನ ಸುಮಾರು 2 ಗಂಟೆಗೆ ದೂರು ದಾಖಲು ಮಾಡಲಾಗಿದೆ
Read More News
T & CPrivacy PolicyContact Us