Download Now Banner

This browser does not support the video element.

ಬೀದರ್: ಯೋಗೇಶ್ ಕೊಲೆ, ಹೊಳಸಮುದ್ರ ಗ್ರಾಮಕ್ಕೆ ಟೋಕರಿ ಕೋಳಿ ಮುಖಂಡರು ಭೇಟಿ

Bidar, Bidar | Sep 4, 2025
ಕಮಲನಗರ : ತಾಲೂಕಿನ ಹೊಳಸಮುದ್ರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಅಗಸ್ಟ್ 27 ರಂದು ರಾತ್ರಿ ಕೊಲೆಯಾದ (ಎಸ್.ಟಿ) ಟೋಕರೆ ಕೋಳಿ ಸಮುದಾಯದ ದಿ. ಯೋಗೆಶ ಕೋಯಲೆ ಅವರ ಕುಟುಂಬಸ್ಥರಿಗೆ ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಭೇಟಿಯಾಗಿ ಸಾಂತ್ವನ ಹೇಳಿದರಲ್ಲದೇ, ಕುಟುಂಬಕ್ಕೆ ನ್ಯಾಯ ಒದಗಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
Read More News
T & CPrivacy PolicyContact Us