Download Now Banner

This browser does not support the video element.

ಹಿರಿಯೂರು: ನಗರದ ಬಿ ಆರ್.ಸಿ.ಕಚೇರಿಯಲ್ಲಿ ನೂತನ ಬಿ.ಆರ್.ಸಿ ಯಾಗಿ ಶ್ರೀನಿವಾಸ್ ಅಧಿಕಾರ ಸ್ವೀಕಾರ

Hiriyur, Chitradurga | Sep 30, 2025
ನಗರದ  ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ನೂತನ ಬಿ.ಆರ್.ಸಿ.ಯಾಗಿ ಅಧಿಕಾರಿಯಾಗಿ ಶ್ರೀನಿವಾಸ್ ಅಧಿಕಾರ ಸ್ವೀಕಾರ ಮಾಡಿದರು ಇದೇ ಸಂದರ್ಭದಲ್ಲಿ  ಬಿ.ಆರ್.ಸಿ.ಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಶ್ರೀಯುತ ತಿಪ್ಪೇರುದ್ರಪ್ಪರವರಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಸಹ ನಡೆಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಶಶಿಧರ್, ಹರೀಶ್,  ಸಿ.ಆರ್.ಪಿ.ಗಳಾದ ಚರಣ್, ಆಶಾಲತಾ, ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಇದ್ದರು.
Read More News
T & CPrivacy PolicyContact Us