ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಬ್ರಹ್ಮರಾಂಬ ದೇವಸ್ಥಾನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮಸ್ಕಿ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಮಸ್ಕಿಯ ಮಂಡಲ ಅಧ್ಯಕ್ಷರ ಜವಾಬ್ದಾರಿಗು ಬಹಳ ದೊಡ್ಡ ಸ್ಥಾನವಾಗಿದ್ದು ಆ ಸ್ಥಾನವನ್ನು ನಿಭಾಯಿಸುವ ಶಕ್ತಿ ಬ್ರಹ್ಮರಂಬ ಶ್ರೀ ಮಲ್ಲಿಕಾರ್ಜುನ ನಿಭಾಯಿಸುವ ಶಕ್ತಿಯನ್ನು ನೀಡಲಿ ಎಂದು ಮಾತನಾಡಿದರು.