Download Now Banner

This browser does not support the video element.

ರಾಮನಗರ: ರಣಹದ್ದುಗಳ ಸಂತತಿ ಅಪಾಯದಲ್ಲಿದೆ. ನಗರದಲ್ಲಿ ರಣಹದ್ದು ದಿನಾಚರಣೆಯಲ್ಲಿ ಪ್ರಭಾಸ್ ಚಂದ್ರ ರಾಯ್ ಹೇಳಿಕೆ.

Ramanagara, Ramanagara | Sep 13, 2025
ರಾಮನಗರ -- ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ರಣದ್ದು ದಿನ ವನ್ನು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ರಾಮನಗರ ಪ್ರಾದೇಶಿಕ ವಿಭಾಗ ಹಾಗೂ ರಣದ್ದುಗಳ  ಸಂರಕ್ಷಣಾ ಟ್ರಸ್ಟ್ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೂ ಮೊದಲು ರಾಮದೇವರ ಬೆಟ್ಟದ ತಪ್ಪಲಿನಲ್ಲಿ ನಶಿಸಿ ಹೋಗುತ್ತಿರುವ ರಣದ್ದುಗಳ ವೀಕ್ಷಣೆಯಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳು ಪರಿಸರ ಪ್ರೇಮಿಗಳು ಹಾಗೂ ಅರಣ್ಯ ಇಲಾಖೆಯ ಹಿರಿಯ  ಅಧಿಕಾರಿಗಳು ಪಾಲ್ಗೊಂಡು ನಶಸಿಗೂ ಗೊತ್ತಿರುವ ರಣದ್ದುಗಳನ್ನು ಕಣ್ತುಂಬಿ ಕೊಂಡರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನ ಮುಖ
Read More News
T & CPrivacy PolicyContact Us