Download Now Banner

This browser does not support the video element.

ಹಾವೇರಿ: ವರದಾ ನದಿಯ ಅಬ್ವರಕ್ಕೆ ಸಂಗಮನಾಥ ದೇವಸ್ಥಾನ ಜಲಾವೃತ ಬೆಳೆಗಳು ನೀರುಪಾಲು

Haveri, Haveri | Aug 21, 2025
ಹಾವೇರಿ ಜಿಲ್ಲೆಯಲ್ಲಿ ವರದಾನದಿಯ ಅಬ್ಬರ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ‌‌ ವರದಾ ನದಿಯ ಪ್ರವಾಹಕ್ಕೆ ದೇವಗಿರಿ ಗ್ರಾಮದ ಬಳಿ ಇರುವ ಸಂಗಮನಾಥ ದೇವಸ್ಥಾನ ಜಲಾವೃತಗೊಂಡಿದೆ‌ ರೈತರ ನೂರಾರು ಎಕರೆ ಜಮೀನಿಗೆ ಮಳೆಬೀರು ನುಗ್ಗಿದ್ದು ರೈತರು ಕಂಗಾಲಾಗಿದ್ದಾರೆ.
Read More News
T & CPrivacy PolicyContact Us