Download Now Banner

This browser does not support the video element.

ಸಿಂಧನೂರು: ನಗರದ ಕುಡಿಯುವ ನೀರಿನ ಕೆರೆಯಲ್ಲಿರುವ ಹೊಳಯನ್ನು ತೆಗೆಯಲು ಶಾಸಕ ಹಂಪನಗೌಡ ಬಾದರ್ಲಿ ಭೂಮಿ ಪೂಜೆ

Sindhnur, Raichur | Aug 25, 2025
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕುಡಿಯುವ ನೀರಿನ ಕೆರೆಯಲ್ಲಿರುವ ಹೋಳನ್ನು ತೆಗೆಯಲು ಾಸಕ ಹಂಪನಗೌಡ ಬಾದರ್ಲಿ ಅವರು ಭೂಮಿ ಪೂಜೆಯನ್ನು ನೆರವೇರಿಸಿ ತದನಂತರ ಮಾತನಾಡಿದ ಅವರು ಕೆಕೆಆರ್‌ಡಿಬಿ ಮೈಕ್ರೋ ಮ್ಯಾಕ್ರೋ ಯೋಜನೆ ಅಡಿಯಲ್ಲಿ ಒಂದು ಕೋಟಿಗೆ 90 ಲಕ್ಷ ರೂಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ನಾಲ್ಕು ಫೀಟ್ ಆಳ ಸುಮಾರು 300 ಮೀಟರ್ ಅಗಲ ಮತ್ತು ಉದ್ದ ಈ ಕೆಲಸವು ನಾಳೆ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
Read More News
T & CPrivacy PolicyContact Us