Download Now Banner

This browser does not support the video element.

ಶಿರಸಿ: ಜಿ ಎಸ್ ಟಿ ಸರಳಿಕರಣಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹರ್ಷ

Sirsi, Uttara Kannada | Sep 4, 2025
ಶಿರಸಿ :ಕೇಂದ್ರ ಸರಕಾರದ ಜಿ ಎಸ್ ಟಿ ಸರಳಿಕರಣಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹರ್ಷ ವ್ಯಕ್ತ ಪಡಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಎಸ್​ಟಿ ಪರಿಷ್ಕರಣೆಯಿಂದ ಆರ್ಥಿಕತೆ ವೃದ್ದಿಯಾಗಲಿದೆ ಉತ್ಪಾದನೆ ಮತ್ತು ಖರೀದಿ ಸಾಮರ್ಥ್ಯವೂ ಹೆಚ್ಚಾಗಲಿದೆಮಧ್ಯಮ ವರ್ಗಕ್ಕೆ ಮೋದಿ ದೊಡ್ಡ ರಿಲೀಫ್ ಕೊಟ್ಟಿದ್ದಾರೆ.ಜಿ ಎಸ್ ಟಿ ಸರಳಿಕರಣ ಜನರ ಆರ್ಥಿಕ ಪ್ರಗತಿಯ ಜೊತೆಗೆ ದೇಶದ ಪ್ರಗತಿಯನ್ನು ಎತ್ತಿ ತೋರಿಸುತ್ತದೆಎಂದರು
Read More News
T & CPrivacy PolicyContact Us