Download Now Banner

This browser does not support the video element.

ಇಳಕಲ್‌: ಇಳಕಲ್ ಕಾ ಮಹಾರಾಜ ಗಣೇಶ ವಿಸರ್ಜನೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಮಿತಿ ಸಭೆ

Ilkal, Bagalkot | Sep 11, 2025
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಹೊಸಪೇಟೆ ಗಲ್ಲಿಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಇಳಕಲ್ ಕಾ ಮಹಾರಾಜ್ ಗಣೇಶ ಮೂರ್ತಿಯನ್ನು ೨೧ ದಿನದ ವಿಸರ್ಜಾನಾ ಅಂಗವಾಗಿ ಶಹರ್ ಪೋಲಿಸ್ ಠಾಣೆಯಲ್ಲಿ ಸೆ.೧೧ ಸಾಯಂಕಾಲ ೫ ಗಂಟೆಗೆ ಶಾಂತಿ ಸಮಿತಿ ಸಭೆಯನ್ನು ಸಿಪಿಐ ಸುನೀಲ ಸವದಿ ನೇತೃತ್ವದಲ್ಲಿ ನಡೆಯಿತು. ಗಣೇಶ ವಿಸರ್ಜನಾ ಸಭೆಯಲ್ಲಿ ಡಿಜೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಡೊಳ್ಳು ಕುಣಿತ, ಹಲಗಿ ಮಜಲು, ಗೊಂಬೆಗಳ ಕುಣಿತ, ಕಳಸದ ಮೆರವಣಿಗೆಗೆ ಪೋಲಿಇಲಾಖೆ ಪರವಾನಿಗೆಯನ್ನು ನೀಡಿದ್ದು ಪ್ರತಿಷ್ಠಾಪನಾ ಪದಾಧಿಕಾರಿಗಳು ಗಣೇಶ ವಿಸರ್ಜನಾ ಸಮಯದಲ್ಲಿ ಯಾವುದೇ ರೀತಿಯ ಅಹಿತರಕ ಘಟನೆಗಳು ನಡೆಯದಂತೆ ಶಾಂತ ರೀತಿಯಿಂದ ಮೆರವಣಿಗೆಯನ್ನು ಮಾಡಬೇಕು ಎಂದು ಕರೆ ಕೊಟ್ಟರು. ಸಭೆಯಲ್ಲಿ ಶಹರ್ ಪೋಲಿಸ್ ಪಿಎಸ್‌ಐ ಮಂಜುನಾಥ ಪಾಟೀಲ
Read More News
T & CPrivacy PolicyContact Us