Download Now Banner

This browser does not support the video element.

ಸಾಗರ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಸಾಗರದಲ್ಲಿ ಕೊನೆಗೂ ಕ್ಷಮೆಯಾಚಿಸಿದ ಯುವಕ

Sagar, Shimoga | Aug 30, 2025
ರಾತ್ರಿಯ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ ಯುವಕನ ಮೇಲೆ ನ್ಯಾಯಾಲಯ ಐದು ಸಾವಿರ ದಂಡ ವಿಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ನಗರದಲ್ಲಿ ಶನಿವಾರ ಸಂಜೆ 5 ಗಂಟೆಗೆ ನಡೆದಿದೆ. ಕಳೆದ ಗುರುವಾರ ರಾತ್ರಿ ಸಾಗರಪೇಟೆ ಠಾಣೆಯ 112 ವಾಹನದಲ್ಲಿ ಬಿ ಹೆಚ್ ರಸ್ತೆಯಲ್ಲಿ ಗಸ್ತು ತಿರುಗುತ್ತಿರುವ ಸಂದರ್ಭದಲ್ಲಿ ಪ್ರಿಯದರ್ಶಿನಿ ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗದಲ್ಲಿ ಕೆಲ ಯುವಕರು ಗುಂಪು ಕಟ್ಟಿಕೊಂಡು ನಿಂತಿರುವುದನ್ನು ನೋಡಿದ 112 ವಾಹನದಲ್ಲಿ ಕರ್ತವದಲ್ಲಿದ್ದ ಮೀರಾಬಾಯಿ ಯುವಕರಿಗೆ ಬುದ್ಧಿ ಹೇಳಿ ಕಳಿಸುವ ಸಂದರ್ಭದಲ್ಲಿ ಓರ್ವ ಯುವಕ ಮಧ್ಯದ ಅಮಲಿನಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಜೊತೆಗೆ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ.
Read More News
T & CPrivacy PolicyContact Us