Download Now Banner

This browser does not support the video element.

ಬೀದರ್: ಶೀಘ್ರ ರೈತರಿಗೆ ಪರಿಹಾರ ಹಣ ; ಇಸ್ಲಾಂಪುರ್ ದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್

Bidar, Bidar | Oct 1, 2025
ಬೀದರ್ : ಬೆಳೆ ಹಾನಿಯಾದ ರೈತರಿಗೆ ಶೀಘ್ರ ಪರಿಹಾರ ತಲುಪಲಿದೆ ಎಂದು ಪೌರಾಡಳಿತ ಸಚಿವ ರಹೀಮ್ ಖಾನ್ ಹೇಳಿದ್ದಾರೆ. ಇಸ್ಲಾಂಪುರ್ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ 3.30 ಕ್ಕೆ ನೆರೆ ಹಾನಿ ವೀಕ್ಷಿಸಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
Read More News
T & CPrivacy PolicyContact Us