Download Now Banner

This browser does not support the video element.

ಬೀದರ್: ರೇಕುಳಗಿ ಶ್ರೀ ಶಂಭುಲಿಂಗೇಶ್ವರರ 90ನೇ ಪುಣ್ಯ ಸ್ಭರಣೆ, ಮಾಜಿ ಸಚಿವ ಖಾಸೆಂಪುರ್ ಭಾಗಿ

Bidar, Bidar | Sep 7, 2025
ಬೀದರ್ :  ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು, ಸದ್ಗುರು ಶ್ರೀ ಶಂಭುಲಿಂಗೇಶ್ವರರ 90ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ನಿಮಿತ್ತವಾಗಿ ಭಾನುವಾರ ಸಂಜೆ 5 ಗಂಟೆಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ರೇಕುಳಗಿ ಗ್ರಾಮದ ಮಹಾಯೋಗಿ ಸದ್ಗುರು ಶ್ರೀ ಶಂಭುಲಿಂಗೇಶ್ವರ ಹಾಗೂ ಮಹಾಭಕ್ತೆ ಶಿರೋಮಣಿ ಶ್ರೀ ಬಸಮ್ಮ ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
Read More News
T & CPrivacy PolicyContact Us