Download Now Banner

This browser does not support the video element.

ನಂಜನಗೂಡು: ಹದಗೆಟ್ಟ ರಸ್ತೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು: ಮಹದೇವನಗರದಲ್ಲಿ ರಸ್ತೆಯಲ್ಲಿ ಭತ್ತದ ನಾಟಿ ಮಾಡಿ ಆಕ್ರೋಶ

Nanjangud, Mysuru | Sep 4, 2025
ಮಳೆ ಬಂದರೆ ಗದ್ದೆಯಂತಾಗುವ ರಸ್ತೆ ಬಗ್ಗೆ ಗ್ರಾಮಸ್ಥರು ನಿರಂತರ ಮನವಿ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಗದ್ದೆಯಂತಾದ ರಸ್ತೆಯಲ್ಲಿ ಭತ್ತದ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಹದೇವನಗರದಲ್ಲಿ ಗ್ರಾಮಸ್ಥರ ಪ್ರತಿಭಟನಾರ್ಥಕವಾಗಿ ರಸ್ತೆಯಲ್ಲಿ ನಾಟಿ ಮಾಡಿದರು.
Read More News
T & CPrivacy PolicyContact Us