Download Now Banner

This browser does not support the video element.

ಆಳಂದ: ಪಟ್ಟಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ಹಿಂದು ಮಾಹಾ ಗಣೇಶ ಸ್ಥಳಕ್ಕೆ ಕಲಬುರಗಿ ಎಸ್ ಪಿ ಭೇಟಿ ಪರಿಶೀಲನೆ

Aland, Kalaburagi | Aug 27, 2025
ಕಲಬುರಗಿ ಎಸ್ ಪಿ ಅಡ್ಡೂರು ಶ್ರೀನಿವಾಸುಲು ಅವರು ಆಳಂದ ಪಟ್ಟಣದಲ್ಲಿ ಹಿಂದು ಮಾಹಾ ಗಣೇಶ ಪ್ರತಿಷ್ಠಾಪನೆ ಸ್ಥಳ ಮತ್ತು ವಿಸರ್ಜನೆಯ ಸ್ಥಳವನ್ನು ಪರಿಶೀಲಿಸಿ,ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಬಂದೋಬಸ್ತ್ ಕರ್ತವ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಸೂಚಿಸಿದರು.ಆ.27 ರಂದು ಭೇಟಿ ನೀಡಿದ್ದಾರೆ
Read More News
T & CPrivacy PolicyContact Us