Download Now Banner

This browser does not support the video element.

ವಿರಾಜಪೇಟೆ: ಪಟ್ಟಣದ ಗಣೇಶೋತ್ಸವದಲ್ಲಿ ಅಬ್ಬರದ ಧ್ವನಿವರ್ಧಕ ಬಳಕೆ 16 ಸಮಿತಿಯ ಮೇಲೆ ಪ್ರಕರಣ ದಾಖಲು

Virajpet, Kodagu | Sep 8, 2025
ವಿರಾಜಪೇಟೆ: ಇತಿಹಾಸ ಪ್ರಸಿದ್ದ ವಿರಾಜಪೇಟೆ ಗೌರಿಗಣೇಶ ಶೋಭಾಯಾತ್ರೆಯಲ್ಲಿನಿಯಮ ಉಲ್ಲಂಘಿಸಿದ 16 ಮಂಟಪ ಸಮಿತಿಗಳ ಮೇಲೆ ಎಫ್.ಐ.ಆ‌ರ್ ದಾಖಲಾಗಿದೆ.ನಿಯಮ ಮೀರಿ ಅಬ್ಬರದ ಡಿಜೆ ಬಳಸಿದ ಡಿಜೆ ಆಪರೇಟರ್ ಗಳು, ಟ್ರಾಕ್ಟರ್ ಚಾಲಕರ ವಿರುದ್ಧ ಕೇಸ್ ದಾಖಲಾಗಿದೆ. ಪರಿಸರ ಮಾಲಿನ್ಯ ಮಂಡಳಿ ವರದಿ ಬಂದ ಕೂಡಲೇ ಸೆಕ್ಷನ್ 15 ರ ಅನ್ವಯ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್‌ ತಿಳಿಸಿದ್ದಾರೆ.
Read More News
T & CPrivacy PolicyContact Us