Download Now Banner

This browser does not support the video element.

ಕಲಬುರಗಿ: ನಿರ್ಮಿತಿ ಕೇಂದ್ರದಲ್ಲಿ ಭ್ರಷ್ಟಾಚಾರ ಆರೋಪ, ರಾಮ ಸೇನಾ ಸದಸ್ಯರ ಧರಣಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರ ಬೆಂಬಲ

Kalaburagi, Kalaburagi | Sep 9, 2025
ಕಲಬುರಗಿ ನಗರದಲ್ಲಿನ ನಿರ್ಮಿತಿ ಕೇಂದ್ರದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿ ಕೇಂದ್ರದ ಮುಂದೆ ರಾಮ ಸೇನಾ ಸಂಘಟನೆಯ ವಿಭಾಗೀಯ ಅಧ್ಯಕ್ಷ ಗುಂಡು ಪಾಟೀಲ್ ನೇತೃತ್ವದಲ್ಲಿ ನಿರಂತರ ಧರಣಿ ಮಾಡಲಾಗುತ್ತಿದೆ‌ ಸೆ.9 ರಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರು ಭೇಟಿ ನೀಡಿ ಬೆಂಬಲ ನೀಡಿದರು
Read More News
T & CPrivacy PolicyContact Us