Download Now Banner

This browser does not support the video element.

ಹುಬ್ಬಳ್ಳಿ ನಗರ: ನಗರದ ಚೆನ್ನಮ್ಮ ಮೈದಾನದಲ್ಲಿ ಶ್ರೀಕೃಷ್ಣ ಅವತಾರದ ಶ್ರೀ ಗಣೇಶನ ಪ್ರತಿಷ್ಠಾಪನೆ

Hubli Urban, Dharwad | Aug 27, 2025
ಹುಬ್ಬಳ್ಳಿ,: ಐತಿಹಾಸಿಕ ರಾಣಿ ಚೆನ್ನಮ್ಮ ಮೈದಾನದಲ್ಲಿ ಶ್ರೀಕೃಷ್ಣನ ಅವತಾರದ ಶ್ರೀ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಯಿತು. ನಗರದ ಮೂರುಸಾವಿರಮಠದಿಂದ ರಾಣಿ ಚೆನ್ನಮ್ಮ ಮೈದಾನದವರೆಗೆ ಮೆರವಣಿಗೆಯು ಸಾಗಿ ಬಂದಿತು. ಈ ವೇಳೆ ಶಾಸಕರಾದ ಮಹೇಶ್ ಟೆಂಗಿನಕಾಯಿ, ಪ್ರಮುಖರಾದ ಡಾ. ವಿ.ಎಸ್.ವಿ ಪ್ರಸಾದ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ‌
Read More News
T & CPrivacy PolicyContact Us