Download Now Banner

This browser does not support the video element.

ಇಳಕಲ್‌: ನಗರದ ಎಪಿಎಂಸಿ ಯಲ್ಲಿ ಗಜಲಕ್ಷ್ಮಿ ದೇವಸ್ಥಾನ ನವೀಕರಣ, ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ

Ilkal, Bagalkot | Sep 28, 2025
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಎಪಿಎಂಸಿಯ ಹರಿಹರ ಪ್ಲಾಟದಲ್ಲಿ ಗಜಲಕ್ಷಿö್ಮÃ ದೇವಸ್ಥಾನ ನವೀಕರಣ ಹಾಗೂ ಪುನರ್ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸೆ.೨೮ ರವಿವಾರ ಮುಂಜಾನೆ ೯ ಗಂಟೆಗೆ ನಡೆಯಿತು. ಅರ್ಚಕ ವಿಜಯಕುಮಾರ ಸ್ವಾಮೀಜಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯನ್ನು ನಡೆಸಿ ಅಭಿಷೇಕ, ವಿಶೇಷ ಪೂಜೆಯನ್ನು ಸಲ್ಲಿಸಿದರು. ಎಂ.ಆರ್.ಪಾಟೀಲ ಹಾಗೂ ಸ್ಥಳೀಯ ನಿವಾಸಿಗಳು ಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಾದವನ್ನು ಪಡೆದುಕೊಂಡರು,
Read More News
T & CPrivacy PolicyContact Us