Download Now Banner

This browser does not support the video element.

ತೀರ್ಥಹಳ್ಳಿ: ತೀರ್ಥಹಳ್ಳಿಯಿಂದ ಧರ್ಮಸ್ಥಳ ಕ್ಕೆ ಹೋಗಿದ್ದಕ್ಕೆ ಹೆಗ್ಡೆ ಅವರಿಗೆ ಖುಷಿಯಾಗಿದೆ: ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ

Tirthahalli, Shimoga | Aug 24, 2025
ತೀರ್ಥಹಳ್ಳಿಯಿಂದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ನಿನ್ನೆ ಬಿಜೆಪಿ ಕಾರ್ಯಕರ್ತರು ಧರ್ಮಸ್ಥಳಕ್ಕೆ ಹೋಗಿ ಧರ್ಮಸ್ಥಳ‌ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಡೆ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು ನಿನ್ನೆ ಕಾರ್ಯಕರ್ತರ ಅಪೂತ ಪೂರ್ವ ಬೆಂಬಲದಿಂದ ಧರ್ಮಸ್ಥಳ ಧರ್ಮ ಯಾತ್ರೆ ಯಶಸ್ವಿಯಾಗಿದೆ. ನಾವೆಲ್ಲೂರು ಧರ್ಮಸ್ಥಳಕ್ಕೆ ಹೋಗಿದ್ದಕ್ಕೆ ವೀರೇಂದ್ರ ಹೆಗ್ಡೆ ಅವರು ಖುಷಿ ಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಬಗ್ಗೆ ಅವರಿಗೆ ಪ್ರೀತಿ ಹೆಚ್ಚಾಗಿದೆ, ಹಿಂದೂ ಧರ್ಮ ರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕಿದೆ, ಆ ಕೆಲಸ ನಮ್ಮ‌ ಕಾರ್ಯಕರ್ತರು ಮಾಡಿದ್ದಾರೆ.
Read More News
T & CPrivacy PolicyContact Us