Download Now Banner

This browser does not support the video element.

ಕಲಬುರಗಿ: ಡಿ ಗ್ರೂಪ್ ನೇಮಕಾತಿ ನಿರ್ಬಂಧ ಕೈಬಿಡುವಂತೆ ನಗರದಲ್ಲಿ ಅಕಮಮ ಗೌರವಾಧ್ಯಕ್ಷ ಭೀಮರಾವ ಯರಗೋಳ ಆಗ್ರಹ

Kalaburagi, Kalaburagi | Sep 12, 2025
ಡಿ ಗ್ರೂಪ್ ನೌಕರರ ಸೇವಾ ನೇಮಕಾತಿಯ ನಿರ್ಬಂಧವನ್ನು ತಕ್ಷಣ ಕೈಬಿಡಬೇಕೆಂದು ಅಖಿಲ ಕರ್ನಾಟಕ ಮಹಾ ಮಂಡಳದ ಗೌರವಾಧ್ಯಕ್ಷ ಭೀಮರಾವ ಯರಗೋಳ ಆಗ್ರಹಿಸಿದ್ದಾರೆ. ಶುಕ್ರವಾರ 2 ಗಂಟೆಗೆ ಮಾತನಾಡಿದ ಅವರು, ಕಲಬುರಗಿ ವಿಭಾಗೀಯ ಕಚೇರಿಯ ಏಳು ಜನರ ನೇಮಕಾತಿ ಪ್ರಕ್ರಿಯೆ ಬಾಕಿ ಉಳಿದಿದ್ದು, ಅನುಕಂಪ ಆಧಾರದ ಮೇಲೆ ನೇಮಕಾತಿ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ ನೇಮಕಾತಿ ಆದೇಶ ಹೊರಡಿಸಬೇಕೆಂದು ಯರಗೋಳ ಅವರು ಒತ್ತಾಯಿಸಿದರು.
Read More News
T & CPrivacy PolicyContact Us