Download Now Banner

This browser does not support the video element.

ಯಲ್ಲಾಪುರ: ಬೀಗಾರದಲ್ಲಿ ಭೂಕುಸಿತ ಸ್ಥಳದಲ್ಲಿ ಎಚ್ಚರಿಕೆ ಫಲಕ,ಭಾರಿ ವಾಹನ ಸಂಚಾರ ನಿಷೇಧ

Yellapur, Uttara Kannada | Aug 21, 2025
ಯಲ್ಲಾಪುರ : ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೀಗಾರ - ಭಾಗಿನಕಟ್ಟಾ ರಸ್ತೆಯ ಪಕ್ಕದಲ್ಲಿ ಭೂಕುಸಿತವಾದ ಪ್ರದೇಶ ದಲ್ಲಿ ತಡೆ ಬೇಲಿನಿರ್ಮಿಸಿ, ಎಚ್ಚರಿಕೆಯ ಫಲಕ ಹಾಕಲಾಗಿದೆ. 20 ರಂದು ತಹಶೀಲ್ದಾರ್‌ ಚಂದ್ರಶೇಖರ್ ಹೊಸಮನಿ ತೆರಳಿ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಪ್ರದೇಶದಲ್ಲಿ ಭೂಕುಸಿತ ಉಂಟಾಗುವ ಸಂಭವನೀಯತೆ ಇರುವದರಿಂದ ಭಾರೀ ಗಾತ್ರದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
Read More News
T & CPrivacy PolicyContact Us