Download Now Banner

This browser does not support the video element.

ಮೈಸೂರು: ವಿಭಿನ್ನ ಪ್ರಯತ್ನ, ನಗರದಲ್ಲಿ ಗಣೇಶನ ವೇಷಧರಿಸಿ ರಕ್ತದಾನದ ಜಾಗೃತಿ

Mysuru, Mysuru | Aug 25, 2025
ನಗರದ ಜೀವಧಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಾಮಸ್ವಾಮಿ ವೃತದಲ್ಲಿ ವಾಹನ ಸವಾರರಿಗೆ ಹಾಗೂ ರಸ್ತೆ ಬದಿಯಲ್ಲಿ ನಿಂತಿರುವ ಸಾರ್ವಜನಿಕರಿಗೆ ಗಣೇಶನ ವೇಷ ಧರಿಸಿ ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಕರಪತ್ರವನ್ನು ಹಂಚಿಕೆ ಮಾಡಲಾಯಿತು. ನಗರದ ಹಳೇ ಕೆಸರೆ ನಿವಾಸಿ ಲೋಹಿತ್ ಗಣೇಶನ ವೇಷ ಧರಿಸಿ, ದ್ವಿಚಕ್ರ ವಾಹನ ಸವಾರರಿಗೆ ಜಾಗೃತಿಯ ನಾಮಫಲಕ ಹಿಡಿದು ಕರಪತ್ರ ನೀಡಿ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನ ಮಾಡಿದರು.
Read More News
T & CPrivacy PolicyContact Us