Download Now Banner

This browser does not support the video element.

ಇಳಕಲ್‌: ನಂದವಾಡಗಿ ಶ್ರೀ ಮಠದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ

Ilkal, Bagalkot | Aug 27, 2025
ಬಾಗಲಕೊಟ ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದ ಮಹಾಂತಲಿAಗ ಶಿವಾಚಾರ್ಯರ ಮಠದಲ್ಲಿ ಗಣೇಶ ಚತುರ್ಥೀ ಹಬ್ಬದ ಅಂಗವಾಗಿ ಅಗಸ್ಟ ೨೭ ಮಧ್ಯಾಹ್ನ ೧೨ ಗಂಟೆಗೆ ವಿಘ್ನ ವಿನಾಶಕ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಲೋಕ ಕಲ್ಯಾಣಕ್ಕಾಗಿ ಸರ್ವರಿಗೂ ತಮ್ಮ ತಮ್ಮ ದಿನ ನಿತ್ಯದ ಬದುಕಿನಲ್ಲಿ ಯಾವ ವಿಘ್ನ ಬಾರದಂತೆ ವಿನಾಯಕ ಎಲ್ಲ ಕಷ್ಟಗಳನ್ನು ನಿವಾರಿಸಿ ಸಮಸ್ತ ಮನುಕುಲಕ್ಕೆ ಒಳಿತನ್ನು ಮಾಡಲಿ ಎಂದು ಮಹಾಂತಲಿAಗ ಶಿವಾಚಾರ್ಯರು ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಾರ್ಥಿಸಿದರು. ಈ ಸಮಯದಲ್ಲಿ ಡಾ.ಚನ್ನಬಸವದೇವರು ಇದ್ದರು.
Read More News
T & CPrivacy PolicyContact Us